ತಾವೇನೇ ಪೋಸ್ಟ್ ಮಾಡಿದರು ಕೆಟ್ಟದಾಗಿ ಕಾಮೆಂಟ್ ಮಾಡ್ತಿದ್ದ ವ್ಯಕ್ತಿಗಳ ಸಲುವಾಗಿ, ಮುಂದಿನ ತಮ್ಮೆಲ್ಲಾ ಪೋಸ್ಟ್ಗಳ ಕಾಮೆಂಟ್ ಬಾಕ್ಸ್ಅನ್ನು ಆಫ್ ಮಾಡುತ್ತಿದ್ದೇನೆ ಎಂದಿದ್ದರು. ನನಗೆ ಏನಾದರೂ ಹೇಳಬೇಕಿದ್ದರೆ, ನೇರವಾಗಿ ಇನ್ಬಾಕ್ಸ್ಗೆ ಮೆಸೇಜ್ ಮಾಡಿ ಎಂದಿದ್ದರು. ಆದರೆ, ರೇಣುಕಾಸ್ವಾಮಿ ಕೇಸ್ ನೆನಪಿತ್ತಲ್ಲ. ಯಾರೂ ಆಕೆಯ ಇನ್ಸ್ಟಾಗ್ರಾಮ್ ಇನ್ಬಾಕ್ಸ್ಗೆ ಮೆಸೇಜ್ ಮಾಡೋ ತಾಪತ್ರಯಕ್ಕೆ ಹೋಗಿರಲಿಲ್ಲ.