ಇದೇ ಸಮಯದಲ್ಲಿ ಈ ಹಿಂದೆ ನಡೆದ ಶೋಗಳಲ್ಲಿ ನಡೆದ ವಿವಾದ, ಮನೋರಂಜನೆ ಸೇರಿ ಎಲ್ಲ ವಿಷಯಗಳನ್ನೂ ವೀತಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ. ಈ ಶೋನ 3ನೇ ಸೀಸನ್ನಿಂದಲೂ ನಾಗಾರ್ಜುನ ನಿರೂಪರಕರಾಗಿ ಮುಂದುವರಿದಿದ್ದು, ಅವರ ಮಾಜಿ ಸೊಸೆ, ಮಗ ನಾಗ ಚೈತನ್ಯ ಡಿವೋರ್ಸ್ ನೀಡಿರುವ ಸಮಂತಾ ರುತ್ಪ್ರಭು ಹಾಗೂ ರಮ್ಮಾಕೃಷ್ಣ ಕೆಲ ಕಾಲ ಈ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ಬಂದಿದ್ದರು. ಅಷ್ಟಕ್ಕೂ ಇವರು ಯಾಕೆ ಬಂದಿದ್ದು? ಇಲ್ಲಿದೆ ಕೆಲವು ಮಾಹಿತಿ.