ಹೌದು ರಾಮಾಚಾರಿಗೆ ಚಾರು ನಾಯಕಿಯಾಗಿದ್ದಾಳೆ ಅಂದ್ರೆ, ಕೃಷ್ಣನಿಗೆ ಬೇಡ್ವ ಹಾಗಾಗಿಯೇ ಕೃಷ್ಣನಿಗೆ ನಾಯಕಿಯಾಗಿ ರುಕ್ಮಿಣಿಯ (Rukmini) ಎಂಟ್ರಿಯಾಗಿದೆ. ಕೃಷ್ಣನ ದೇವಸ್ಥಾನಕ್ಕೆ ಸ್ನೇಹಿತೆ ಜೊತೆ ಬಂದಿರೋ ರುಕ್ಮಿಣಿ, ಸ್ನೇಹಿತೆಯ ಮಾತಿಗೆ ಉತ್ತರಿಸುತ್ತಾ, ಕೃಷ್ಣ ಅಂದ್ರೆ ನಂಗೆ ಬರಿ ಹೆಸರಲ್ಲ, ದೇವರಲ್ಲ, ಕೃಷ್ಣಾನೆ ನನಗೆ ಸರ್ವಸ್ವ ಅಂತಾಳೆ.