ಜನಪ್ರಿಯ ಕಿರುತೆರೆ ಧಾರಾವಾಹಿ ಮುಕ್ತದಲ್ಲಿ ನಟಿಸುವ ಮೂಲಕ ನಟನಾ ಕ್ಯಾಮೆರಾ ಎದುರಿಸಿದ ರಘು ಶಿವಮೊಗ್ಗ, ನಂತರ ಮಕ್ಕಳ ರಂಗಭೂಮಿ ಎನ್ನುವ ಕಿರುಚಿತ್ರ ನಿರ್ದೇಶಿಸಿದರು. ಚೂರಿಕಟ್ಟೆ ಎನ್ನುವ ಸಿನಿಮಾದ ನಿರ್ದೇಶಕರೂ ಕೂಡ ಇವರು. ಅಷ್ಟೇ ಅಲ್ಲ ಇತ್ತೀಚೆಗೆ ಬಿಡುಗಡೆಯಾದ ಭೀಮಾ (Bheema), ಹೊಯ್ಸಳ, ಕೈವಾ, ಡಿಡಿಡಿ ಚಿತ್ರದಲ್ಲೂ ಪೊಲೀಸ್ ಆಫೀಸರ್ ಆಗಿದ್ದ ರಘು, ದೃಷ್ಟಿಬೊಟ್ಟು ಧಾರಾವಾಹಿಯಲ್ಲೂ ಪೊಲೀಸ್ ಆಗಿದ್ದಾರೆ.