ಕಂಚಿ ಸೀರೆಯಲ್ಲಿ ರಂಜನಿ ರಾಘವನ್ ಅಂದ ನೋಡಿ, ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ,, ಕುಂಚ ರಾಜ ರವಿವರ್ಮ ಮೈ ಮರೆತು ಶರಣಾದ ಎಂದಿದ್ದಾರೆ. ಅಷ್ಟೇ ಅಲ್ಲ ನಮ್ ಭುವನೇಶ್ವರಿ ಅವರಿಗೆ ದೃಷ್ಟಿ ಆಗುತ್ತೆ. ಇದೆ ತರ ಖುಷಿಯಾಗಿರಿ ಅಂತಾನೂ ಹಾರೈಸಿದ್ದಾರೆ. ತುಂಬಾನೆ ಚೆನ್ನಾಗಿ ಕಾಣಿಸ್ತೀರಿ, ಕಂಚಿ ಸೀರೆಗೆ ಮೆರಗು ತಂದಿರೂ ಸುಂದರ ನೀರೆ ನೀವು ಎಂದೂ ಹೇಳಿದ್ದಾರೆ. ಬ್ಯೂಟಿ ವಿತ್ ಬ್ರೈನ್, ನೀವು ಎಲ್ಲವನ್ನೂ ಚೆನ್ನಾಗಿ ಕ್ಯಾರಿ ಮಾಡ್ತಿದ್ದೀರಿ. ಕನ್ನಡ ಇಂಡಷ್ಟ್ರಿಯ ಲೇಡಿ ಸೂಪರ್ ಸ್ಟಾರ್ ಎಂದು ಕೂಡ ಹಾಡಿ ಹೊಗಳಿದ್ದಾರೆ.