ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು (Ganesh Kasaragod) ಅವರ ಪುತ್ರರಾಗಿರುವ ಅಭಿಷೇಕ್ ಕಿನಾರೆ, ಆಪರೇಷನ್ ಅಲಮೇಲಮ್ಮ, ಅನಂತು ವರ್ಸಶ್ ನುಸ್ರತ್, ಕೃಷ್ಣ ಟಾಕೀಸ್, ಅಳಿದು ಉಳಿದವರು, ಅಂದೊಂದುದಿತ್ತು ಕಾಲ, ಪೆಪೆ, ಮಾಯಾ ಬಜಾರ್, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.