ಹನುಮಂತ ಬಂದ ಕೂಡಲೇ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು, ಈಗ ಎರಡನೇ ಬಾರಿಯೂ ಕ್ಯಾಪ್ಟನ್ ಆಗಿ ಮತ್ತೆ ಆಯ್ಕೆ ಆಗಿದ್ದಾರೆ. ಮೊದಲ ವಾರದಲ್ಲಿ ಎಲ್ಲರನ್ನೂ ಹ್ಯಾಂಡಲ್ ಮಾಡೋದಕ್ಕೆ ಹೆದರಿ,ಕೊನೆಗೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿತ್ತು, ಹನುಮಂತ ಪರಿಸ್ಥಿತಿ, ಹಾಗಾಗಿ ಎರಡನೆ ವಾರ ಮತ್ತೆ ಕ್ಯಾಪ್ಟನ್ ಆಗುತ್ತಿದ್ದಂತೆ, ದೇವರೆ ಇಲ್ಲಿ ಯಾರ ನಡುವೆಯೂ ಜಗಳ ಆಗಬಾರದು ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.