ಪದೇ ಪದೆ ಕಾವೇರಿಗೆ ಜಯ ಸಿಗ್ತಿರೋದನ್ನ ನೋಡಿ, ಅದೇ ಕಥೆಯನ್ನ ಎಳೆಯೋದು ನೋಡಿ ಬೇಸತ್ತಿರೋ ವೀಕ್ಷಕರು, ಇನ್ನು ಮುಂದೆ ಸೀರಿಯಲ್ ನೋಡೋದಿಲ್ಲ, ಈ ಕಥೆ ನೋಡೋದಕ್ಕೆ ಬೇಜಾರು, ಕೀರ್ತಿ ಇಲ್ಲದ ಮೇಲೆ ಕಥೆ ಯಾವುದೋ ದಾರಿಯಲ್ಲಿ ಸಾಗುತ್ತಿದೆ, ಎಲ್ಲಾ ಗೊತ್ತಾದ ಮೇಲೂ ಇಲ್ಲಿ ಏನೂ ನಡಿತಾನೆ ಇಲ್ಲ ಅಂದ್ರೆ ಅದಕ್ಕೆ ಅರ್ಥ ಏನು? ತಲೆ ಬುಡ ಇಲ್ಲದೆ ಕಥೆ ಸಾಗುತ್ತಿದೆ ಎಂದು ಛೀಮಾರಿ ಹಾಕಿದೋರೆ ಹೆಚ್ಚು.