ಜೊತೆಗೆ ಈಗ ಪದೇ ಪದೇ ಲಕ್ಷ್ಮೀ ಮತ್ತು ಗಂಗಾ ಇಷ್ಟೊಂದು ಓಪನ್ ಆಗಿ ತಮ್ಮ ಪ್ಲ್ಯಾನ್ ಬಗ್ಗೆ ಮಾತನಾಡ್ತಿರೋದನ್ನ ನೋಡಿದ್ರೆ, ಸದ್ಯದಲ್ಲೇ ಇದು ಯಾರಿಗಾದ್ರೂ ಗೊತ್ತಾಗುತ್ತೆ, ಮತ್ತೆ ಕಥೆ ಮೊದಲಿನ ರೀತಿ ಕಾವೇರಿ ನಾಟಕ ಮಾಡ್ತಾ ಮುಂದುವರೆದುಕೊಂಡು ಹೋಗುತ್ತೆ, ಇಲ್ಲ, ಭಾನುಮತಿ ಮತ್ತೆ ಬರ್ತಾಳೆ ಅಂತಿದ್ದಾರೆ ವೀಕ್ಷಕರು.