ಸದ್ಯ ಹೀಗಿದೆ ಪರಿಸ್ಥಿತಿ. ನಿಧಿ ತನ್ನ ಮಗುವನ್ನು ತೆಗೆಸಲು ಹೋದಾಗ, ನಾನೇ ಅದಕ್ಕೆ ಅಪ್ಪ ಆಗುತ್ತೇನೆ ಎಂದು ಕರ್ಣ ಮಗುವನ್ನು ಉಳಿಸಿಕೊಳ್ಳಲು ಹೇಳಿದ್ದಾನೆ. ಮಗುವಿನ ತಂದೆ ನಾನಾಗುತ್ತೇನೆ ಎಂದಿದ್ದಾನೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಮಗು ಕಷ್ಟವಾಗತ್ತೆ ಎಂದರೂ ಕೇಳದ ಕರ್ಣ ಮಗುವನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾನೆ.