ಒಬ್ಬರು ಕಾಮೆಂಟ್ ಮಾಡಿ ಧಾರಾವಾಹಿಯಲ್ಲಿ ಅಭಿರಾಮ್ ಸಹೋದರ ಆಸ್ಪತ್ರೆಯಲ್ಲಿ ಇದ್ದವರ ಬಗ್ಗೆ ಏನು ಮಾಹಿತಿ ನೀಡಲಿಲ್ಲ, ದೇವ್ ಮತ್ತು ಪವಿತ್ರ ಕತೆ ಏನಾಯಿತು ಗೊತ್ತಿಲ್ಲ, ಲಕ್ಷ್ಮಿ, AJ ಇನ್ನಿಬ್ಬರು ಮಕ್ಕಳು ಎಲ್ಲಿ, ವಿಶ್ವರೂಪ ಸಾಕ್ಷಿ ತರಲು ಹೋದವರು ಏನಾದರು, ಲೀಲಾ ಅಮ್ಮ, ತಂಗಿ ಎಲ್ಲಿ , ಅಂತರ ಹೇಗೆ ಸತ್ತರು ಯಾವುದು ತಿಳಿಸದೆ, ರಾಮ್ ಲೀಲಾ ಜೋಡಿಯ ಮದುವೆ ಮಾಡದೆ ಆತುರಾತುರವಾಗಿ ಮುಕ್ತಾಯ ಮಾಡಿದ್ದು ಯಾಕೆ? ಎಂದು ಕೇಳಿದ್ದಾರೆ.