ರಜಿನಿ ತಮ್ಮ ಫೋಟೋಗಳ ಜೊತೆಗೆ ಕ್ಯಾಪ್ಶನ್ ಬರೆದು ಕೊಂಡಿದ್ದು, ಹಣ, ಒಡವೆ, ವಸ್ತ್ರ, ಬಂಧು-ಬಾಂಧವರು ಯಾವ ಕ್ಷಣದಲ್ಲಾದರೂ ನಿಮ್ಮನ್ನು ಕೈಬಿಡಬಹುದು. ಇವೆಲ್ಲ ಶಾಶ್ವತ ಅಲ್ಲ ...! ಆದರೆ ದೇವರು ಮಾತ್ರ ಯಾವ ರೂಪದಲ್ಲಾದರೂ …… ನಮ್ಮ ಕೈಹಿಡಿಯುತ್ತಾನೆ.. ಇದು ಶಾಶ್ವತ.... ಶ್ರಾವಣ ಸೋಮವಾರದ ಶುಭ ದಿನ ಎಂದು ಬರೆದು ಕೊಂಡಿದ್ದಾರೆ.