ಸೀರಿಯಲ್ ಆರಂಭವಾದುದೇ ಕರ್ಣ ಮಾಡಿದ ದೊಡ್ಡ ಎಡವಟ್ಟಿನಿಂದ ತನ್ನ ಗೆಳಯನಿಗೆ ಆತನ ಹುಡುಗಿ ಕೈಕೊಟ್ಟು ಬೇರೆಯವರ ಜೊತೆ ಮದುವೆಯಾಗುತ್ತಿರುವ ವಿಷ್ಯ ತಿಳಿದು ಸುಮ್ಮನಿರದ ಕರ್ಣ ಸಾಹಿತ್ಯಾಳೇ ಗೆಳೆಯನ ಪ್ರೇಯಸಿ ಎಂದು ತಪ್ಪಾಗಿ ತಿಳಿದು, ಸಂಭ್ರಮದಿಂದ ನಡೆಯುತ್ತಿದ್ದ ಆಕೆಯ ಮದುವೆಯನ್ನು ನಿಲ್ಲಿಸಿ ದೊಡ್ಡ ತಪ್ಪೆಸಗಿ, ಪಶ್ಚಾತ್ತಾಪ ಪಡುತ್ತಿದ್ದಾನೆ.