ಅಭಿಷೇಕ್, ಸೂರಜ್ ಡಿಫೆಂಡ್ ಮಾಡಬೇಕು, ಧನುಷ್ ರೈಡ್ ಮಾಡ್ತಾರೆ. ಅಭಿಷೇಕ್ ಹಾಗೂ ಸೂರಜ್ ಅವರು ಹಿಂದೆ ಇರಬೇಕು, ಧನುಷ್ ಅವರು ತಮ್ಮನ್ನು ಮುಟ್ಟದೆ ಗೆರೆ ದಾಟದಂತೆ ನೋಡಿಕೊಳ್ಳಬೇಕು. ಅಭಿಷೇಕ್ ಅವರು ಮಧ್ಯ ಗೆರೆಯಿಂದ ಹಿಂದೆ ಇರಬೇಕು, ಆದರೆ ಸೂರಜ್ ಅವರು ಮಧ್ಯ ಗೆರೆಯ ಬಳಿ ಹೋದರು, ಆಗ ಧನುಷ್ ಅವರು ಸೂರಜ್ರನ್ನು ಮುಟ್ಟಿ ಮಧ್ಯ ಗೆರೆ ದಾಟಿದರು. ರಾಶಿಕಾ ಟೀಂ ಗೆಲ್ಲಬೇಕು ಎಂದು ಸೂರಜ್ ಈ ರೀತಿ ಮಾಡಿದರು ಎಂಬ ಆರೋಪ ಕೇಳಿ ಬರುತ್ತಿದೆ.