ಅಂದು ಕೋಪದಲ್ಲಿ ಮಾತನಾಡಿದೆ ಮತ್ತೆ ಮಾತನಾಡುವುದಿಲ್ಲ ಎಂದು ಕ್ಷಮೆ ಕೇಳಿ ಮತ್ತೆ ರಿಪೀಟ್ ಆಗುವುದಿಲ್ಲ ಎಂದರು. ಅವಾಚ್ಯ ಶಬ್ದ ಬಳಸಿ, ಜಗಳ ಮಾಡಿ, ಕೈ ಮಾಡಿ ಈ ರೀತಿಯ ಸಿಲ್ಲಿ ಕಾರಣಕ್ಕೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡು ಹೊರ ಹೋಗಬೇಡಿ. ಎಂದು ಎಲ್ಲರಿಗೂ ಕಿಚ್ಚ ಎಚ್ಚರಿಕೆ ಕೂಡ ನೀಡಿದರು. ಹೊರಗಡೆಯಿಂದ ಮನೆಗೆ ಬಂದ ರಜತ್, ‘ಶೋ ಟಿಆರ್ಪಿ ಚೆನ್ನಾಗಿದೆ ಎಂದಿದ್ದರು.