ಧಾರಾವಾಹಿ ವಿಷ್ಯಕ್ಕೆ ಬಂದ್ರೆ ಇತ್ತೀಚೆಗಷ್ಟೇ ತನ್ವಿ ಅಮ್ಮ, ಅಪ್ಪ ಹೇಳಿದ ಮಾತನ್ನು ತಿರಸ್ಕರಿಸಿ, ಫ್ರೆಂಡ್ಸ್ ಜೊತೆ ರೆಸಾರ್ಟ್ ಗೆ ತೆರಳಿ, ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಭಾಗ್ಯ ಪೊಲೀಸರ ಬಳಿ ಮಾತನಾಡಿ ಕರೆದುಕೊಂಡು ಬಂದಿದ್ದಳು. ಇನ್ನಾದರೂ ತನ್ವಿ ತನ್ನ ತಪ್ಪನ್ನು ತಿದ್ದಿ, ಶ್ರೇಷ್ಠಾ ಕುತಂತ್ರಕ್ಕೆ ಬಲಿಯಾಗದೆ, ಅಮ್ಮನ ಕಷ್ಟಕ್ಕೆ ಮರುಗುತ್ತಾಳ ಅನ್ನೋದನ್ನು ಕಾದು ನೋಡಬೇಕು.