ಒಮ್ಮೆ ಅವರು ಗೆಳೆಯರೊಂದಿಗೆ ಕೇದಾರನಾಥಕ್ಕೆ ಹೊರಟಿದ್ದರಂತೆ. ಕಡೆ ಕ್ಷಣದಲ್ಲಿ ಯಾತ್ರೆ ಕ್ಯಾನ್ಸಲ್ ಆಯಿತು. ಇದರಿಂದ ಅರು ಬೇಜಾರು ಮಾಡಿಕೊಂಡಿರುವಾಗಲೇ, ಹಲವು ಸಮಯದಿಂದ ಸಂಪರ್ಕದಲ್ಲಿರದ ಮತ್ತೊಬ್ಬ ಗೆಳೆಯರು ಕರೆ ಮಾಡಿ, ಕೇದಾರನಾಥಕ್ಕೆ ಹೊರಟಿದ್ದೇವೆ, ಬರ್ತೀಯಾ ಕೇಳಿದರಂತೆ. ಕಡೆಗೂ ಅವರು ಶಿವನ ದರ್ಶನ ಮಾಡಿ ಬಂದರು.