ಅಗಲಿದ ನಟ ಚಿರಂಜೀವಿ,ಸುಶಾಂತ್ ಸಿಂಗ್ ನೆನಪಿನಲ್ಲಿ ಬಡವರಿಗೆ ದವಸ-ಧಾನ್ಯ ವಿತರಿಸಿದ ನಟಿ!
First Published Jun 23, 2020, 5:38 PM ISTಅಗಲಿದ ನಟ ಚಿರಂಜೀವಿ ಸರ್ಜಾ ಹಾಗೂ ಸುಶಾಂತ್ ಸಿಂಗ್ ನೆನಪಿನಲ್ಲಿ ನಟಿ ಪ್ರಣೀತಾ ಸುಭಾಷ್ ತಮ್ಮ ಫೌಂಡೇಶನ್ನಿಂದ 150 ಆಹಾರ ಕಿಟ್ ವ್ಯೆಶ್ಯೆಯರಿಗೆ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಿದ್ದಾರೆ.