ಒಡಿಶಾದ ಪುರಿ ಮರೀನ್ ಡ್ರೈವ್ ಬೀಚ್ನಲ್ಲಿ ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪ ನಿರ್ಮಿಸಿದ್ದಾರೆ. ಈ ಸಮುದ್ರ ತೀರದಲ್ಲಿ ಕನ್ನಡ ಚಿತ್ರ ಕಲಾವಿದರೊಬ್ಬರ ಮರಳು ಶಿಲ್ಪ ನಿರ್ಮಾಣವಾಗಿರುವುದು ಇದೇ ಮೊದಲು. ಇದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವೀರಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.