ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ಚಿಕ್ಕಣ್ಣ ಈ ಸಂಭ್ರಮದಲ್ಲಿ ಪಾಲ್ಕೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ಶ್ರೀಮುರಳಿ, ‘ಅಭಿಮಾನಿ ದೇವರೇ, ನಿಮ್ಮ ಪ್ರೀತಿ ಹಾಗೂ ಆಶೀರ್ವಾದದಿಂದ ಮದಗಜ ಶೂಟಿಂಗ್ ಪೂರ್ಣಗೊಂಡಿದೆ. ಆದಷ್ಟುಬೇಗ ಹಿರಿತೆರೆಯಲ್ಲಿ ಭೇಟಿ ಮಾಡ್ತೀನಿ’ ಎಂದಿದ್ದಾರೆ. ಉಮಾಪತಿ ನಿರ್ಮಾಣದಲ್ಲಿ, ಎಸ್ ಮಹೇಶ್ ನಿರ್ದೇಶನದಲ್ಲಿ ಹೊರಬರುತ್ತಿರುವ ಚಿತ್ರವಿದು ಎಂದಿದ್ದರು
ಧರಣಿ ಮಂಡಲ ಮಧ್ಯದೊಳಗೆ ಪೋಸ್ಟರ್ ರಿಲೀಸ್