ಈ ವರ್ಷ ದೀಪಾವಳಿಯಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.ಹಾಗೂ ನಿಮ್ಮ ಮನೆ ,ಮನಗಳಲ್ಲಿ ಸದಾ ಪ್ರೀತಿಯ ಜ್ಯೋತಿ ಬೆಳಗುತ್ತಿರಲಿ ಎಂದು ಆಶಿಸುತ್ತಾ ಈ ದೀಪಾವಳಿ ನಿಮಗೆ ಸಾಕಷ್ಟು ಖುಷಿ , ಆರೋಗ್ಯ, ನೆಮ್ಮದಿಯನ್ನು ತರಲಿ ಎಂದು ಹಾರೈಸುತ್ತೇವೆ ಎಂದು ಅದಿತಿ ಬರೆದುಕೊಂಡಿದ್ದಾರೆ.