ದಿಢೀರ್ ಪ್ರತ್ಯಕ್ಷವಾದ ರಾಧಿಕಾ ಕುಮಾರಸ್ವಾಮಿ ಹೇಳದೆ ಉಳಿಸಿದ ವಿಚಾರ!
First Published Jan 6, 2021, 8:45 PM ISTಬೆಂಗಳೂರು(ಜ. 06) ವಂಚಕ ಯುವರಾಜ್ ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪಗಳಿಗೆ ಸ್ವತಃ ರಾಧಿಕಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಬುಧವಾರದ ಬಹುಪಾಲು ಮಾಧ್ಯ,ಮಗಳನ್ನು ಆಕ್ರಮಿಸಿಕೊಂಡಿದ್ದು ರಾಧಿಕಾ ... ಆದರೂ ಅನೇಕ ಅನುಮಾನಗಳಿಗೆ ತೆರೆ ಬಿದ್ದಿಲ್ಲ.