ಕೊರೋನಾ ವೈರಸ್ ನಿಯಂತ್ರಿಸಲು ಹುಚ್ಚಾ ವೆಂಕಟ್ ಕೊಟ್ಟ ಐಡಿಯಾ; ಕೇಳುತ್ತಾ ಸರ್ಕಾರ ?
First Published May 14, 2020, 5:09 PM ISTಮಹಾಮಾರಿ ಕೊರೋನಾ ವೈರಸ್ನಿಂದ ಜನರನ್ನು ರಕ್ಷಿಸಲು ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರು ಯೋಧರಂತೆ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಲಾಕ್ ಸಡಿಲಿಸಿ ಕೊಂಚ ರಿಲೀಫ್ ಕೊಟ್ಟ ಕಾರಣ ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಲು ಹುಚ್ಚಾ ವೆಂಕಟ್ ಸಲಹೆವೊಂದನ್ನು ನೀಡಿದ್ದಾರೆ...