ಭಾರತೀಯರು ತರಕಾರಿಗಳ ಸೊಪ್ಪು, ಹೂ, ಕಾಯಿ, ತೊಗಟೆ, ಬೇರು ಇವೆಲ್ಲವನ್ನು ಬಳಸಿ ಅಡುಗೆ ಮಾಡುವುದಲ್ಲಿ ನಿಸ್ಸೀಮರು.ಆಲೂಗಡ್ಡೆ ಸಿಪ್ಪೆ, ಕ್ಯಾರೆಡ್ ಹೊರಭಾಗವನ್ನು ಅಡುಗೆಯಲ್ಲಿ ಬಳಸುತ್ತಾರೆ.
undefined
ನೀವು ಈರುಳ್ಳಿ ಬಳಸುವವರಾಗಿದ್ದರೆ ಅದರ ಸಿಪ್ಪೆಯನ್ನು ಎಸೆಯಬೇಕಿಲ್ಲ. ಇದರಿಂದ ಸ್ವಾದಿಷ್ಟ ಟೀ ತಯಾರಿಸಬಹುದು.
undefined
ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ಸ್ ಹೇರಳವಾಗಿದೆ.
undefined
ಇದರಲ್ಲಿ ವಿಟಮಿನ್ ಎ ಇದ್ದು ಇದರಿಂದ ತಯಾರಿಸೋ ಟೀ ಕುಡಿಯೋದರಿಂದ ಕಣ್ಣಿನ ದೃಷ್ಟಿಗೆ ಇದು ಸಹಕಾರಿ.
undefined
ಈರುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ಇ ಇರುವುದರಿಂದ ನಿಮ್ಮ ತ್ವೆಯ ಕಾಂತಿಗೂ ಇದು ನೆರವಾಗಬಲ್ಲದು.
undefined
ಇದರಲ್ಲಿ ಆಂಟಿಆಕ್ಸೈಡ್ ಅಂಶಗಳೂ ಇವೆ. ಇದರಿಂದ ಶೀತ, ಕೆಮ್ಮು, ಸಾಧಾರಣ ಅಲರ್ಜಿ ಕಡಿಮೆಯಾಗುತ್ತದೆ. ಮಳೆಗಾಲದ ಸೀಸನಲ್ ಇನ್ಫೆಕ್ಷನ್ಗೆ ಇದು ಉತ್ತಮ ಔಷಧ
undefined
ಈರುಳ್ಳಿ ಸಿಪ್ಪೆಯಿಂದ ಮಾಡಿದ ಟೀಯಲ್ಲಿ ಕಡಿಮೆ ಕ್ಯಾಲೊರಿ ಇರುತ್ತದೆ.
undefined
ಹಾಗಾಗಿ ನೀವು ದಿನದಲ್ಲಿ ಒಂದೆರಡು ಬಾರಿ ಕುಡಿದರೂ ಸಮಸ್ಯೆ ಏನಿಲ್ಲ.
undefined
ಈರುಳ್ಳಿ ಸಿಪ್ಪೆಯಲ್ಲಿರುವ ಅಂಶಗಳು ಹೃದಯದ ಆರೋಗ್ಯಕ್ಕೂ ಸಹಕಾರಿ. ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
undefined
ಇದರಲ್ಲಿ ಆಂಟಿಫಂಗಲ್ ಅಂಶಗಳಿವೆ. ತ್ವಚೆಯಲ್ಲಿ ತುರಿಕೆಯಂತಹ ಸಮಸ್ಯೆ ಇದ್ದರೆ ಈರುಳ್ಳಿ ಸಿಪ್ಪೆ ಟೀ ಕುಡಿದರೆ ಸಾಕು. ಹಾಗೆಂದು ಸೂಚಿಸಲಾದ ಔಷಧಿಯನ್ನೇ ಬಿಟ್ಟು ಬಿಡಬೇಡಿ.
undefined
ಈರುಳ್ಳಿ ಸಿಪ್ಪೆಯ ಟೀ ಮಾಡೋದು ಹೇಗೆ: ಈರುಳ್ಳಿ ಸಿಪ್ಪೆ ತೆಗೆದು ನೀರಿನಲ್ಲಿ ಕುದಿಸಿ. ಸ್ವಲ್ಪ ಹೊತ್ತು ಕುದಿಸಿದ ನಂತರ ಸೋಸಿ ಅದನ್ನು ಕುಡಿಯಿರಿ.
undefined