ಶುಗರ್ ಕಂಟ್ರೋಲ್ ಮಾಡಲು ಹಾಗಲಕಾಯಿ ಬೀಜ ಹೀಗೆ ಸೇವಿಸಿ!
First Published Aug 3, 2021, 4:12 PM ISTಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದ್ದು ಅದು ಪತ್ತೆಯಾದ ನಂತರ ಜೀವನದುದ್ದಕ್ಕೂ ಇರುತ್ತದೆ. ಈ ರೋಗದಲ್ಲಿ ಸಕ್ಕರೆ ನಿಯಂತ್ರಣವು ಕಷ್ಟಕರವಾದ ಕೆಲಸವಾಗಿದೆ. ತಜ್ಞರ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದರಿಂದ ಮತ್ತು ಮೇದೋಜೀರಕ ಗ್ರಂಥಿ ಯಿಂದ ಇನ್ಸುಲಿನ್ ಹಾರ್ಮೋನುಗಳು ಬಿಡುಗಡೆಯಾಗದ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವು ಉಂಟಾಗುತ್ತದೆ. ಇದಕ್ಕಾಗಿ ಮಧುಮೇಹಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.