ಒತ್ತಡ ನಿವಾರಣೆ
ತುಳಸಿ ಎಲೆಗಳು ಔಷಧೀಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲದೆ ರೋಗ ಗುಣಪಡಿಸುವ ಗುಣಗಳನ್ನು ಒಳಗೊಂಡಿವೆ. ಕಚೇರಿ ಕೆಲಸದ ಬಗ್ಗೆಯೂ ಉದ್ವಿಗ್ನರಾಗಿದ್ದರೆ ಅಥವಾ ಕೌಟುಂಬಿಕ ವಿರಸದಿಂದಾಗಿ ಖಿನ್ನತೆಯಿಂದ ಬಳಲುತ್ತಿದ್ದರೆ, ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಖಿನ್ನತೆಯನ್ನು ನಿವಾರಿಸಲು ನೆರವಾಗುತ್ತದೆ.
ಒತ್ತಡ ನಿವಾರಣೆ
ತುಳಸಿ ಎಲೆಗಳು ಔಷಧೀಯ ಗುಣಗಳನ್ನು ಹೊಂದಿರುವುದು ಮಾತ್ರವಲ್ಲದೆ ರೋಗ ಗುಣಪಡಿಸುವ ಗುಣಗಳನ್ನು ಒಳಗೊಂಡಿವೆ. ಕಚೇರಿ ಕೆಲಸದ ಬಗ್ಗೆಯೂ ಉದ್ವಿಗ್ನರಾಗಿದ್ದರೆ ಅಥವಾ ಕೌಟುಂಬಿಕ ವಿರಸದಿಂದಾಗಿ ಖಿನ್ನತೆಯಿಂದ ಬಳಲುತ್ತಿದ್ದರೆ, ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಖಿನ್ನತೆಯನ್ನು ನಿವಾರಿಸಲು ನೆರವಾಗುತ್ತದೆ.