ಜನತೆಯ ಮುಂದೆ ಹೋಗಿ ನಿಂತುಕೊಂಡು ನೀವು ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದಿರಿ. ತಮಿಳುನಾಡಿನ ಜನರಿಗೆ ಒಂದು ವಿಷಯ ಸ್ಪಷ್ಟಪಡಿಸಿ. ಮಾರ್ಚ್ ನಿಂದ ಆಗಸ್ಟ್ ವರೆಗೆ ನನ್ನ ಖಾತೆಗೆ 50,000 ರೂ. ಹಾಕಿ, ಇದು ಯಾರಿಗೂ ಗೊತ್ತಾಗಬಾರದು ಎಂದು ಹೇಳಿದ್ದೀರಿ. ನಮ್ಮ ತಮಿಳು ಪಕ್ಷಕ್ಕೆ ತಿಳಿಯಬಾರದು, ಮಾಧ್ಯಮಗಳಿಗೆ ತಿಳಿಯಬಾರದು ಮತ್ತು ತಮಿಳುನಾಡಿನಲ್ಲಿ ಯಾರಿಗೂ ತಿಳಿಯಬಾರದು ಎಂದು ಹೇಳಿದ್ದೀರಿ. ನನ್ನಿಂದ ವಿಡಿಯೋ ಕೇಳಿ ಟಾರ್ಚರ್ ಮಾಡಿದ್ದಿರಿ. ಅದಕ್ಕಾಗಿಯೇ ನಾನು ಕೇಸ್ ಹಾಕಿದ್ದೇನೆ ಎಂದಿದ್ದಾರೆ.