ಹುಟ್ಟುಹಬ್ಬದ ಶುಭಾಶಯಗಳು ಮುಖ್ಯಮಂತ್ರಿ ಕೆಸಿಆರ್ ಗಾರು. ಈ ಸಮಯಲ್ಲಿ ನಾನು ಎಎನ್ಆರ್ ನಗರ ಅರಣ್ಯ ಉದ್ಯಾನವನ ನಿರ್ಮಿಸುತ್ತಿದ್ದು, ಜಿಂಗಿಚೆರ್ಲಾ ಅರಣ್ಯ ಪ್ರದೇಶ ದತ್ತು ಪಡೆದುಕೊಂಡಿರುವೆ. ಇಂದು ನಡೆದ ಅಡಿಗಲ್ಲು ಕಾರ್ಯಕ್ರಮದಲ್ಲಿ ಅಮಲಾ (Amala) ಮತ್ತು ಪುತ್ರ ನಾಗ ಚೈತನ್ಯ (Naga Chaitanya) ಭಾಗಿಯಾಗಿದ್ದು ಎಂದು ನಾಗಾರ್ಜುನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.