Published : Apr 11, 2020, 07:18 PM ISTUpdated : Apr 12, 2020, 04:55 PM IST
COVID19ನಿಂದ ಉಂಟಾಗಿರುವ ಸಮಸ್ಯೆಗೆ ಸಹಾಯ ಮಾಡಲು ಎಲ್ಲಾ ಭಾರತೀಯ ಚಿತ್ರರಂಗದ ನಟ-ನಟಿಯರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ದೇಣಿಗೆ ನೀಡುವಲ್ಲಿ ತೆಲಗು ಚಿತ್ರರಂಗದ ಸೆಲೆಬ್ರೆಟಿಗಳು ಒಂದು ಹೆಜ್ಜೆ ಮುಂದಿದ್ದಾರೆ. ಇಂಡಸ್ಟ್ರೀಯ ಪ್ರತಿಯೊಬ್ಬ ಕಲಾವಿದನಿಗೂ ಸಹಾಯ ಮಾಡಲು ವಿನಂತಿ ಮಾಡಿಕೊಂಡ ತೆಲುಗು ಮೆಗ ಸ್ಟಾರ್ ಚಿರಂಜೀವಿ ಕಲೀಗ್ಗಳ ಜೊತೆ ಸೇರಿ, ಕೊರೋನಾ ಕ್ರೈಸಿಸ್ ಚಾರಟಿಯನ್ನು ರಚಿಸಿದ್ದಾರೆ. ಹೆಚ್ಚಿನವರೂ ಸ್ವಂದಿಸಿ ದೇಣಿಗೆ ನೀಡಿದ್ದಾರೆ. ಆದರೆ ಕೆಲವು ಸ್ಟಾರ್ ನಟಿಯರು ಯಾವುದೇ ರೀತಿ ಸಹಾಯ ಮಾಡದೆ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಚಿರಂಜೀವಿ ಅಸಮಾಧಾನಗೊಂಡಿದ್ದಾರೆ.