'ಎರಡು ಕಡೆಯವರು ತಮ್ಮ ಅಭಿಪ್ರಾಯಗಳನ್ನು ಸಮನಾಗಿ ಪ್ರಸ್ತುತಪಡಿಸುವ ಚರ್ಚೆಯಲ್ಲ ಇದು. ನಮ್ಮ ಹೆಸರನ್ನು ಈ ಇಡೀ ವಿಷಯಕ್ಕೆ ಎಳೆಯಲಾದ ಕಾರಣದಿಂದ ನಾನು, ತಾಪ್ಸೀ (ಪನ್ನು), ರಿಚಾ (ಚಾಧಾ) ಮತ್ತು ಅನುರಾಗ್ (ಕಶ್ಯಪ್) ಈಗ ಮಾತನಾಡಿದ್ದೇವೆ. ಇದರ ಬಗ್ಗೆ ಮಾತು ಆರಂಭಿಸಲು ನನಗೆ ಇಷ್ಟವಿರಲಿಲ್ಲ. ನನ್ನನ್ನು ಈ ಚರ್ಚೆಗೆ ಎಳೆಯಲಾಗಿದೆ. ಹಿಸ್ಟರಿಕ್ ಜನಸಮೂಹ ಸತ್ಯಗಳು ಅಥವಾ ತರ್ಕಗಳಿಲ್ಲದೆ ಈ ಸಂಭಾಷಣೆಯ ಸಂಪೂರ್ಣ ಚೌಕಟ್ಟನ್ನು ರಚಿಸಿ ಜನರನ್ನು ಕೆಣಕಲಾಗುತ್ತಿದೆ, ಎಂದಿದ್ದಾರೆ ಸ್ವರಾ.
'ಎರಡು ಕಡೆಯವರು ತಮ್ಮ ಅಭಿಪ್ರಾಯಗಳನ್ನು ಸಮನಾಗಿ ಪ್ರಸ್ತುತಪಡಿಸುವ ಚರ್ಚೆಯಲ್ಲ ಇದು. ನಮ್ಮ ಹೆಸರನ್ನು ಈ ಇಡೀ ವಿಷಯಕ್ಕೆ ಎಳೆಯಲಾದ ಕಾರಣದಿಂದ ನಾನು, ತಾಪ್ಸೀ (ಪನ್ನು), ರಿಚಾ (ಚಾಧಾ) ಮತ್ತು ಅನುರಾಗ್ (ಕಶ್ಯಪ್) ಈಗ ಮಾತನಾಡಿದ್ದೇವೆ. ಇದರ ಬಗ್ಗೆ ಮಾತು ಆರಂಭಿಸಲು ನನಗೆ ಇಷ್ಟವಿರಲಿಲ್ಲ. ನನ್ನನ್ನು ಈ ಚರ್ಚೆಗೆ ಎಳೆಯಲಾಗಿದೆ. ಹಿಸ್ಟರಿಕ್ ಜನಸಮೂಹ ಸತ್ಯಗಳು ಅಥವಾ ತರ್ಕಗಳಿಲ್ಲದೆ ಈ ಸಂಭಾಷಣೆಯ ಸಂಪೂರ್ಣ ಚೌಕಟ್ಟನ್ನು ರಚಿಸಿ ಜನರನ್ನು ಕೆಣಕಲಾಗುತ್ತಿದೆ, ಎಂದಿದ್ದಾರೆ ಸ್ವರಾ.