ಮೆಗಾ ಸ್ಟಾರ್‌ ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

Suvarna News   | Asianet News
Published : Aug 22, 2020, 04:27 PM IST

ದಕ್ಷಿಣ ಚಿತ್ರಗಳ ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ ಇಂದು 65 ವರ್ಷದ ಸಂಭ್ರಮ. ಆಗಸ್ಟ್ 22, 1955 ರಂದು ಆಂಧ್ರಪ್ರದೇಶದ ಮೊಗಲಥೂರ್‌ನಲ್ಲಿ ಜನಿಸಿದ ಚಿರಂಜೀವಿ ಅವರ ನಿಜವಾದ ಹೆಸರು ಕೊನಿಡೆಲಾ ಶಿವ ಶಂಕರ್ ವರ ಪ್ರಸಾದ್. ತಾಯಿ ಚಿತ್ರಗಳಿಗಾಗಿ  ಚಿರಂಜೀವಿ ಎಂದು ಮಗನಿಗೆ ಹೆಸರಿಟ್ಟರು,  ಅವರ ಕುಟುಂಬ ಸದಸ್ಯರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.    

PREV
110
ಮೆಗಾ ಸ್ಟಾರ್‌  ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

ಚಿರಂಜೀವಿ 1980 ರಲ್ಲಿ ಸುರೇಖಾ  ವಿವಾಹವಾದ ಚಿರಂಜೀವಿಗೆ  ಮೂರು ಮಕ್ಕಳಿದ್ದಾರೆ.

ಚಿರಂಜೀವಿ 1980 ರಲ್ಲಿ ಸುರೇಖಾ  ವಿವಾಹವಾದ ಚಿರಂಜೀವಿಗೆ  ಮೂರು ಮಕ್ಕಳಿದ್ದಾರೆ.

210

ಮಗ  ರಾಮ್‌ಚರಣ್ ತೇಜ, ದಕ್ಷಿಣ ಚಿತ್ರಗಳ ಪ್ರಸಿದ್ಧ ನಟ. ಮಾರ್ಚ್ 27,1985 ರಂದು ಹೈದರಾಬಾದ್ನಲ್ಲಿ ಜನಿಸಿದ ರಾಮಚರಣ್ 2007 ರ ಚಿತ್ರ ಚಿರುಥಾ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಮ್‌ಚರಣ್ ಒಬ್ಬ ನಟ ಹಾಗೂ  ಉದ್ಯಮಿ ಕೂಡ ಹೌದು.

ಮಗ  ರಾಮ್‌ಚರಣ್ ತೇಜ, ದಕ್ಷಿಣ ಚಿತ್ರಗಳ ಪ್ರಸಿದ್ಧ ನಟ. ಮಾರ್ಚ್ 27,1985 ರಂದು ಹೈದರಾಬಾದ್ನಲ್ಲಿ ಜನಿಸಿದ ರಾಮಚರಣ್ 2007 ರ ಚಿತ್ರ ಚಿರುಥಾ ಚಿತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಮ್‌ಚರಣ್ ಒಬ್ಬ ನಟ ಹಾಗೂ  ಉದ್ಯಮಿ ಕೂಡ ಹೌದು.

310

ರಾಮ್‌ಚರಣ್ ಜೂನ್ 14, 2012 ರಂದು ಅಪೊಲೊ ಆಸ್ಪತ್ರೆಗಳ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಮೊಮ್ಮಗಳು ಉಪಾಸನ ಕಾಮಿನೇನಿಯನ್ನು ಮದುವೆಯಾದರು ವಿವಾಹವಾದರು.  

ರಾಮ್‌ಚರಣ್ ಜೂನ್ 14, 2012 ರಂದು ಅಪೊಲೊ ಆಸ್ಪತ್ರೆಗಳ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಮೊಮ್ಮಗಳು ಉಪಾಸನ ಕಾಮಿನೇನಿಯನ್ನು ಮದುವೆಯಾದರು ವಿವಾಹವಾದರು.  

410

ರಾಮ್‌ಚರಣ್ ಅವರಲ್ಲದೆ, ಚಿರಂಜೀವಿಗೆ ಶ್ರೀಜಾ ಮತ್ತು ಸುಶ್ಮಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸುಷ್ಮಿತಾ ವಿಷ್ಣು ಪ್ರಸಾದ್‌ರನ್ನು 2006 ರಲ್ಲಿ ವಿವಾಹವಾದರು. ಅದೇ ಸಮಯದಲ್ಲಿ, ಶ್ರೀಜಾ 2007 ರಲ್ಲಿ ಶಿರೀಶ್ ಭರದ್ವಾಜ್ ಜೊತೆ  ಸೀಕ್ರೆಟ್ ಮ್ಯಾರೇಜ್ ಮಾಡಿಕೊಂಡಿದ್ದರು. ಆದರೆ ನಂತರ ಇಬ್ಬರ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿದಾಗ ಶಿರೀಶ್‌ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ಶ್ರೀಜಾ ಆರೋಪಿಸಿದರು. ನಂತರ ಇಬ್ಬರು ವಿಚ್ಛೇದನ ಪಡೆದರು. ನಂತರ ಶ್ರೀಜಾ ಆಭರಣ ಉದ್ಯಮಿ ಕಲ್ಯಾಣ್‌ರನ್ನು  ಕುಟುಂಬದ ಇಚ್ಛೆಯಂತೆ  2016 ರಲ್ಲಿ ವಿವಾಹವಾದರು.
 

ರಾಮ್‌ಚರಣ್ ಅವರಲ್ಲದೆ, ಚಿರಂಜೀವಿಗೆ ಶ್ರೀಜಾ ಮತ್ತು ಸುಶ್ಮಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸುಷ್ಮಿತಾ ವಿಷ್ಣು ಪ್ರಸಾದ್‌ರನ್ನು 2006 ರಲ್ಲಿ ವಿವಾಹವಾದರು. ಅದೇ ಸಮಯದಲ್ಲಿ, ಶ್ರೀಜಾ 2007 ರಲ್ಲಿ ಶಿರೀಶ್ ಭರದ್ವಾಜ್ ಜೊತೆ  ಸೀಕ್ರೆಟ್ ಮ್ಯಾರೇಜ್ ಮಾಡಿಕೊಂಡಿದ್ದರು. ಆದರೆ ನಂತರ ಇಬ್ಬರ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿದಾಗ ಶಿರೀಶ್‌ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ಶ್ರೀಜಾ ಆರೋಪಿಸಿದರು. ನಂತರ ಇಬ್ಬರು ವಿಚ್ಛೇದನ ಪಡೆದರು. ನಂತರ ಶ್ರೀಜಾ ಆಭರಣ ಉದ್ಯಮಿ ಕಲ್ಯಾಣ್‌ರನ್ನು  ಕುಟುಂಬದ ಇಚ್ಛೆಯಂತೆ  2016 ರಲ್ಲಿ ವಿವಾಹವಾದರು.
 

510

ಚಿರಂಜೀವಿ  ತಂದೆ ಹವಲ್ದಾರ್ ಆಗಿದ್ದ ಕಾರಣದಿಂದ ಟ್ರಾನ್ಸಫರ್‌ ಸಾಮಾನ್ಯವಾಗಿತ್ತು.ಆದರಿಂದ ಚಿರಂಜೀವಿ ತನ್ನ ಬಾಲ್ಯ ಅಜ್ಜಿಯರೊಂದಿಗೆ ಹಳ್ಳಿಯಲ್ಲಿ ಕಳೆದರು. ಬಾಲ್ಯದಿಂದಲೇ ನಟನೆಯ ಬಗ್ಗೆ ಒಲವು ಹೊಂದಿದ್ದ  ನಟ ವಾಣಿಜ್ಯದಲ್ಲಿ ಪದವಿ ಪಡೆದ ನಂತರ, ನಟನಾ ವೃತ್ತಿಯನ್ನು ಮುಂದುವರಿಸಲು ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ (1976) ನಲ್ಲಿ ಪ್ರವೇಶ ಪಡೆಯಲು ಚೆನ್ನೈಗೆ ಬಂದರು.

ಚಿರಂಜೀವಿ  ತಂದೆ ಹವಲ್ದಾರ್ ಆಗಿದ್ದ ಕಾರಣದಿಂದ ಟ್ರಾನ್ಸಫರ್‌ ಸಾಮಾನ್ಯವಾಗಿತ್ತು.ಆದರಿಂದ ಚಿರಂಜೀವಿ ತನ್ನ ಬಾಲ್ಯ ಅಜ್ಜಿಯರೊಂದಿಗೆ ಹಳ್ಳಿಯಲ್ಲಿ ಕಳೆದರು. ಬಾಲ್ಯದಿಂದಲೇ ನಟನೆಯ ಬಗ್ಗೆ ಒಲವು ಹೊಂದಿದ್ದ  ನಟ ವಾಣಿಜ್ಯದಲ್ಲಿ ಪದವಿ ಪಡೆದ ನಂತರ, ನಟನಾ ವೃತ್ತಿಯನ್ನು ಮುಂದುವರಿಸಲು ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ (1976) ನಲ್ಲಿ ಪ್ರವೇಶ ಪಡೆಯಲು ಚೆನ್ನೈಗೆ ಬಂದರು.

610

ಈ ಸೂಪರ್‌ಸ್ಟಾರ್‌  ವೃತ್ತಿಜೀವನವನ್ನು 'ಪುನಧೀರಲು' ಚಿತ್ರದೊಂದಿಗೆ ಪ್ರಾರಂಭಿಸಿದರು ಆದರೆ  ಮೊದಲ ಬಿಡುಗಡೆಯಾದ ಅವರ ಸಿನಿಮಾ 'ಪ್ರಣಂ ಪುಖು' (1978). ಇದರ ನಂತರ   ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದರು.  ಪ್ರಮುಖ ನಟರಾಗಿ ಕಾಣಿಸಿಕೊಂಡ   1982 ರಲ್ಲಿ ಬಿಡುಗಡೆಯಾದ 'ಇಂಟ್ಲೊ ರಾಮಯ್ಯ ವಿಡಿಯೋಲೋ ಕೃಷ್ಣಯ್ಯ' ಚಿತ್ರ ಸೂಪರ್ ಹಿಟ್ ಆಗಿತ್ತು.

ಈ ಸೂಪರ್‌ಸ್ಟಾರ್‌  ವೃತ್ತಿಜೀವನವನ್ನು 'ಪುನಧೀರಲು' ಚಿತ್ರದೊಂದಿಗೆ ಪ್ರಾರಂಭಿಸಿದರು ಆದರೆ  ಮೊದಲ ಬಿಡುಗಡೆಯಾದ ಅವರ ಸಿನಿಮಾ 'ಪ್ರಣಂ ಪುಖು' (1978). ಇದರ ನಂತರ   ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದರು.  ಪ್ರಮುಖ ನಟರಾಗಿ ಕಾಣಿಸಿಕೊಂಡ   1982 ರಲ್ಲಿ ಬಿಡುಗಡೆಯಾದ 'ಇಂಟ್ಲೊ ರಾಮಯ್ಯ ವಿಡಿಯೋಲೋ ಕೃಷ್ಣಯ್ಯ' ಚಿತ್ರ ಸೂಪರ್ ಹಿಟ್ ಆಗಿತ್ತು.

710

ನಟನ 1992 ರ ಚಿತ್ರ 'ಘರಾನಾ ಮೊಗುಡು' ಗಲ್ಲಾಪೆಟ್ಟಿಗೆಯಲ್ಲಿ 10 ಕೋಟಿ ಗಳಿಸಿದ ಮೊದಲ ತೆಲುಗು ಚಿತ್ರ.  ಹತ್ತು ಬಾರಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ  ಪಡೆದು ಕೊಂಡಿರುವ ಮೆಗಾ ಸ್ಟಾರ್ ಮ್ಮದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ ಮೊದಲ ನಟ ಕೂಡ ಹೌದು.  ಈ ಮೂಲಕ ಚಲನಚಿತ್ರಗಳನ್ನು ಪ್ರಚಾರ ಮಾಡುವ ಪ್ರಕ್ರಿಯೆಯನ್ನು ಅವರು ಪ್ರಾರಂಭಿಸಿದರು.

ನಟನ 1992 ರ ಚಿತ್ರ 'ಘರಾನಾ ಮೊಗುಡು' ಗಲ್ಲಾಪೆಟ್ಟಿಗೆಯಲ್ಲಿ 10 ಕೋಟಿ ಗಳಿಸಿದ ಮೊದಲ ತೆಲುಗು ಚಿತ್ರ.  ಹತ್ತು ಬಾರಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ  ಪಡೆದು ಕೊಂಡಿರುವ ಮೆಗಾ ಸ್ಟಾರ್ ಮ್ಮದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ ಮೊದಲ ನಟ ಕೂಡ ಹೌದು.  ಈ ಮೂಲಕ ಚಲನಚಿತ್ರಗಳನ್ನು ಪ್ರಚಾರ ಮಾಡುವ ಪ್ರಕ್ರಿಯೆಯನ್ನು ಅವರು ಪ್ರಾರಂಭಿಸಿದರು.

810

ಸಿನಿಮಾ ರಂಗದಲ್ಲಿ ಹೆಸರು ಗಳಿಸಿದ ನಂತರ 2008 ರಲ್ಲಿ ಚಿರಂಜೀವಿ ರಾಜಕೀಯ ಪ್ರವೇಶಿಸಿದರು. ರಾಜ್ಯ ಪಕ್ಷವನ್ನು ರಚಿಸಿದರು. ನಂತರ ಅವರ ಪಕ್ಷ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿತು. ಅವರ ಪುತ್ರ ರಾಮ್‌ಚರಣ್ ತೇಜ
ಕೂಡ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್.

ಸಿನಿಮಾ ರಂಗದಲ್ಲಿ ಹೆಸರು ಗಳಿಸಿದ ನಂತರ 2008 ರಲ್ಲಿ ಚಿರಂಜೀವಿ ರಾಜಕೀಯ ಪ್ರವೇಶಿಸಿದರು. ರಾಜ್ಯ ಪಕ್ಷವನ್ನು ರಚಿಸಿದರು. ನಂತರ ಅವರ ಪಕ್ಷ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿತು. ಅವರ ಪುತ್ರ ರಾಮ್‌ಚರಣ್ ತೇಜ
ಕೂಡ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್.

910

ಚಿರಂಜೀವಿ ಅವರ ಪ್ರಮುಖ ಚಿತ್ರಗಳಲ್ಲಿ 'ಪಾಸ್ವಾಡಿ ಪ್ರಾಣಂ' , 'ಯಮುದಿಕಿ ಮೊಗುಡು'  'ಮಂಚಿ ಡೊಂಗಾ', 'ಕೊಂಡವೆಟ್ಟಿ ಡೊಂಗಾ'  ಸೇರಿವೆ. ಅವರು ದಕ್ಷಿಣದ ಜೊತೆಗೆ   'ಬಾನ್' (1990), 'ಆಜ್ ಕಾ ಗುಂಡರಾಜ್' (1990) ಎಂಬ ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ ಚಿರಂಜೀವಿ.

ಚಿರಂಜೀವಿ ಅವರ ಪ್ರಮುಖ ಚಿತ್ರಗಳಲ್ಲಿ 'ಪಾಸ್ವಾಡಿ ಪ್ರಾಣಂ' , 'ಯಮುದಿಕಿ ಮೊಗುಡು'  'ಮಂಚಿ ಡೊಂಗಾ', 'ಕೊಂಡವೆಟ್ಟಿ ಡೊಂಗಾ'  ಸೇರಿವೆ. ಅವರು ದಕ್ಷಿಣದ ಜೊತೆಗೆ   'ಬಾನ್' (1990), 'ಆಜ್ ಕಾ ಗುಂಡರಾಜ್' (1990) ಎಂಬ ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ ಚಿರಂಜೀವಿ.

1010

ಚಿರಂಜೀವಿ ಅವರ ಪತ್ನಿ, ಮಗ ಮತ್ತು ಸೊಸೆ.

ಚಿರಂಜೀವಿ ಅವರ ಪತ್ನಿ, ಮಗ ಮತ್ತು ಸೊಸೆ.

click me!

Recommended Stories