ತಾಪ್ಸಿ ಪನ್ನು:
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಘಟನೆಯ ನಂತರ ತಾಪ್ಸೀ ರಿಯಾ ಜೊತೆ ನಿಂತಿದ್ದರು. 'ವೈಯಕ್ತಿಕವಾಗಿ ನನಗೆ ಸುಶಾಂತ್ ಅಥವಾ ರಿಯಾ ಇಬ್ಬರೂ ತಿಳಿದಿಲ್ಲ. ಆದರೆ, ತಪ್ಪಿತಸ್ಥರೆಂದು ನ್ಯಾಯಾಂಗದಲ್ಲಿ ಸಾಬೀತು ಆಗುವವರೆಗೆ ಯಾರನ್ನೂ ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ನ್ಯಾಯಾಂಗವನ್ನು ಗೌರವಿಸಬೇಕು, ಅದನ್ನು ಅರ್ಥಮಾಡಿಕೊಳ್ಳಲು ಮೊದಲು ಮನುಷ್ಯನಾಗಿರಬೇಕು,' ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದರು.
ತಾಪ್ಸಿ ಪನ್ನು:
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಘಟನೆಯ ನಂತರ ತಾಪ್ಸೀ ರಿಯಾ ಜೊತೆ ನಿಂತಿದ್ದರು. 'ವೈಯಕ್ತಿಕವಾಗಿ ನನಗೆ ಸುಶಾಂತ್ ಅಥವಾ ರಿಯಾ ಇಬ್ಬರೂ ತಿಳಿದಿಲ್ಲ. ಆದರೆ, ತಪ್ಪಿತಸ್ಥರೆಂದು ನ್ಯಾಯಾಂಗದಲ್ಲಿ ಸಾಬೀತು ಆಗುವವರೆಗೆ ಯಾರನ್ನೂ ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ನ್ಯಾಯಾಂಗವನ್ನು ಗೌರವಿಸಬೇಕು, ಅದನ್ನು ಅರ್ಥಮಾಡಿಕೊಳ್ಳಲು ಮೊದಲು ಮನುಷ್ಯನಾಗಿರಬೇಕು,' ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದರು.