ಇಂದು ಮುಂಬಯಿ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಂತೆ, ಆರ್ಯನ್ ಖಾನ್ ಅವರನ್ನು ಜಾಮೀನಿನ ಮೇಲೆ ಹೊರತರಲು ಶಾರುಖ್ ಖಾನ್ ಏಳು ದಿಗ್ಗಜ ವಕೀಲರ ಕಾನೂನು ತಂಡವನ್ನೇ ನೇಮಿಸಿದ್ದಾರೆ. ಇಂದು ಆರ್ಯನ್ ಖಾನ್ ಜಾಮೀನು ಅರ್ಜಿಗೆ ಹಾಜರಾಗಲು ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿಐ) ಮುಕುಲ್ ರೋಹಟಗಿ, ರೂಬಿ ಸಿಂಗ್ ಅಹುಜಾ ಮತ್ತು ಸಂದೀಪ್ ಕಪೂರ್ ಮುಂಬೈಗೆ ತೆರಳಿದ್ದಾರೆ.