3 ವರ್ಷಗಳ ಕಠಿಣ ಹೋರಾಟದ ನಂತರ, ನಿರ್ಮಾಪಕ ಆದಿತ್ಯ ಚೋಪ್ರಾ ರಣವೀರ್ಗೆ 'ಬ್ಯಾಂಡ್ ಬಾಜಾ ಬರಾತ್' ಚಿತ್ರವನ್ನು ನೀಡಿದಾಗ, ಅವರು ತುಂಬಾ ಭಾವುಕರಾಗಿದ್ದರು. ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ಅವರು ಕಾರಿಡಾರ್ನಲ್ಲಿ ಅತ್ತಿದ್ದರಂತೆ.
3 ವರ್ಷಗಳ ಕಠಿಣ ಹೋರಾಟದ ನಂತರ, ನಿರ್ಮಾಪಕ ಆದಿತ್ಯ ಚೋಪ್ರಾ ರಣವೀರ್ಗೆ 'ಬ್ಯಾಂಡ್ ಬಾಜಾ ಬರಾತ್' ಚಿತ್ರವನ್ನು ನೀಡಿದಾಗ, ಅವರು ತುಂಬಾ ಭಾವುಕರಾಗಿದ್ದರು. ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ಅವರು ಕಾರಿಡಾರ್ನಲ್ಲಿ ಅತ್ತಿದ್ದರಂತೆ.