ರಾಜ್ ಠಾಕ್ರೆ ಬಾಳಾ ಠಾಕ್ರೆ ಅವರ ಸಲಹೆಯನ್ನು ಸ್ವೀಕರಿಸಿ, ಮದುವೆಯಿಂದ ಹಿಂದೆ ಸರಿದರು. ವಾಸ್ತವವಾಗಿ, ಬಾಳಾ ಠಾಕ್ರೆ ನಂತರ ಪಕ್ಷವನ್ನು ಮುನ್ನಡೆಸುವ ಹೊಣೆ ತಮಗೆ ಬರುತ್ತದೆ ಎಂದು ರಾಜ್ ಭಾವಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಚಿಕ್ಕಪ್ಪನ ನಿರ್ಧಾರಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲವೆಂದುಕೊಂಡರು. ರಾಜಕೀಯಕ್ಕಾಗಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರು. ಆದರೆ, ನಂತರ ಉದ್ಧವ್ ಠಾಕ್ರೆಗೆ ಶಿವಸೇನೆ ನೇತೃತ್ವ ಸಿಕ್ಕಿತು. ರಾಜ್ ಠಾಕ್ರೆ ತಮ್ಮದೇ ಪಕ್ಷ ಕಟ್ಟಿದರು.
ರಾಜ್ ಠಾಕ್ರೆ ಬಾಳಾ ಠಾಕ್ರೆ ಅವರ ಸಲಹೆಯನ್ನು ಸ್ವೀಕರಿಸಿ, ಮದುವೆಯಿಂದ ಹಿಂದೆ ಸರಿದರು. ವಾಸ್ತವವಾಗಿ, ಬಾಳಾ ಠಾಕ್ರೆ ನಂತರ ಪಕ್ಷವನ್ನು ಮುನ್ನಡೆಸುವ ಹೊಣೆ ತಮಗೆ ಬರುತ್ತದೆ ಎಂದು ರಾಜ್ ಭಾವಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಚಿಕ್ಕಪ್ಪನ ನಿರ್ಧಾರಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲವೆಂದುಕೊಂಡರು. ರಾಜಕೀಯಕ್ಕಾಗಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರು. ಆದರೆ, ನಂತರ ಉದ್ಧವ್ ಠಾಕ್ರೆಗೆ ಶಿವಸೇನೆ ನೇತೃತ್ವ ಸಿಕ್ಕಿತು. ರಾಜ್ ಠಾಕ್ರೆ ತಮ್ಮದೇ ಪಕ್ಷ ಕಟ್ಟಿದರು.