'ದೃಶ್ಯವನ್ನು ಹಿಂಪಡೆದು ಸಾರ್ವಜನಿಕ ಕ್ಷಮೆಯಾಚಿಸುವವರೆಗೆ ಆಕೆಯನ್ನು ಭಾರತದಲ್ಲಿ ಉಳಿಯಲು ಬಿಡಬಾರದು' ಎಂದು ಒಬ್ಬರು ಹೇಳಿದ್ದಾರೆ. 'ನಮ್ಮ ಭಜನೆ ಮಧುಬನ್ ಮೇ ರಾಧಿಕಾ ಅನ್ನು ದುರುಪಯೋಗ ಮಾಡಿದ್ದಿರಿ, ನಿಮಗೆ ನಾಚಿಕೆ ಆಗಬೇಕು. ಈ ಸಾಹಿತ್ಯದಿಂದ ನೀವುಗಳು ಕೆಟ್ಟ ಐಟಂ ಸಾಂಗ್ ಮಾಡಿದ್ದರೀರಾ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.