ಎನ್ಟಿಆರ್ ವಿರುದ್ಧ ಬಂದ 'ಮಂಡಲಾಧೀಶುಡು' ಚಿತ್ರದಲ್ಲಿ ನಟಿಸಿ ವಿವಾದಕ್ಕೆ ಸಿಲುಕಿದ್ರು. ಒಂದು ಸಂದರ್ಶನದಲ್ಲಿ ಎನ್ಟಿಆರ್ ವೈಯಕ್ತಿಕ ಬದುಕಿನ ಬಗ್ಗೆ ಕೋಟ ಶ್ರೀನಿವಾಸ ರಾವ್ ಮಾತಾಡಿದ್ದಾರೆ. ತೆಲುಗು ಸತ್ವ ತೋರಿಸಿದ ಮಹಾನ್ ವ್ಯಕ್ತಿ ಎನ್ಟಿಆರ್. ಕಾಂಗ್ರೆಸ್ ಪಕ್ಷವನ್ನೇ ಮಣ್ಣುಮುಕ್ಕಿಸಿದ್ರು. ಆದ್ರೆ ತಮ್ಮ ಚರಿತ್ರೆಯನ್ನೇ ಹಾಳು ಮಾಡ್ಕೊಂಡ್ರು. 60 ವರ್ಷದ ಮೇಲೆ ಮತ್ತೆ ಮದುವೆ ಯಾಕೆ? ಅವರ ಪತ್ನಿ ಬಸವತಾರಕಂ 12 ಮಕ್ಕಳಿಗೆ ಜನ್ಮ ನೀಡಿ, ಸಾಕಿ, ಮಹಾ ತಾಯಿ ಅಂತ ಹೆಸರು ಮಾಡಿದವರು. ಅನಾರೋಗ್ಯದಿಂದ ತೀರಿಕೊಂಡರು.