ಈ ಹಿಂದೆ ಸಂದರ್ಶನವೊಂದರಲ್ಲಿ, ಕರಣ್ ಜೋಹರ್ ಆಪ್ತರೊಬ್ಬರು, ಸುಶಾಂತ್ ಮರಣದ ನಂತರ, ಕರಣ್ ವಿರುದ್ಧ ಹೆಚ್ಚುತ್ತಿರುವ ದ್ವೇಷದಿಂದ ತೀವ್ರವಾಗಿ ಕುಸಿದಿದ್ದಾರೆ. ಅವರು ನಿರಂತರವಾಗಿ ಅಳುತ್ತಿದ್ದಾರೆ ಮತ್ತು ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ, ಕರಣ್ ಜೋಹರ್ ಆಪ್ತರೊಬ್ಬರು, ಸುಶಾಂತ್ ಮರಣದ ನಂತರ, ಕರಣ್ ವಿರುದ್ಧ ಹೆಚ್ಚುತ್ತಿರುವ ದ್ವೇಷದಿಂದ ತೀವ್ರವಾಗಿ ಕುಸಿದಿದ್ದಾರೆ. ಅವರು ನಿರಂತರವಾಗಿ ಅಳುತ್ತಿದ್ದಾರೆ ಮತ್ತು ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.