ಯಾರ ಹೃದಯದಲ್ಲಿ ಕಳ್ಳ ಇದ್ದಾನೋ ಅವರಿಗೆ ನನ್ನ ಮಾತು ತಪ್ಪು ಅನಿಸುತ್ತದೆ. ಯಾರು ಸತ್ಯವಂತರು, ಧೈರ್ಯವಂತರು, ದೇಶಪ್ರೇಮಿಗಳು, ರಾಷ್ಟ್ರದ ಬಗ್ಗೆ ಮಾತನಾಡುತ್ತಾರೋ ಅವರು ನನ್ನ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಯಾವುದೂ ತಪ್ಪಾಗಿ ಕಾಣಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕಂಗನಾ ಹೇಳಿದ್ದಾರೆ.