'ನಾನು ನಾರ್ಕೊಟಿಕ್ಸ್ ಬ್ಯೂರೋಗೆ ಸಹಾಯ ಮಾಡಲು ಬಯಸುತ್ತೇನೆ, ಆದರೆ ನನಗೆ ಕೇಂದ್ರ ಸರ್ಕಾರದಿಂದ ರಕ್ಷಣೆ ಬೇಕು' ನಾನು ನನ್ನ ವೃತ್ತಿ ಜೀವನವನ್ನು ಮಾತ್ರವಲ್ಲದೇ ವೈಯಕ್ತಿಕ ಜೀವನವನ್ನು ಸಹ ಪಣಕ್ಕಿಡಬೇಕಾಗುತ್ತದೆ. ಸುಶಾಂತ್ ಕೆಲವು ಕೊಳಕು ರಹಸ್ಯಗಳನ್ನು ತಿಳಿದುಕೊಂಡಿದ್ದ ಎಂಬುದು ಸ್ಪಷ್ಟ, ಅದು ಅವನ ಹತ್ಯೆಗೆ ಕಾರಣವಾಯಿತು. ಎಂದು ನಟಿ ತಮ್ಮ ಟ್ವೀಟ್ಗಳಲ್ಲಿ ಹೇಳಿದ್ದರು.
'ನಾನು ನಾರ್ಕೊಟಿಕ್ಸ್ ಬ್ಯೂರೋಗೆ ಸಹಾಯ ಮಾಡಲು ಬಯಸುತ್ತೇನೆ, ಆದರೆ ನನಗೆ ಕೇಂದ್ರ ಸರ್ಕಾರದಿಂದ ರಕ್ಷಣೆ ಬೇಕು' ನಾನು ನನ್ನ ವೃತ್ತಿ ಜೀವನವನ್ನು ಮಾತ್ರವಲ್ಲದೇ ವೈಯಕ್ತಿಕ ಜೀವನವನ್ನು ಸಹ ಪಣಕ್ಕಿಡಬೇಕಾಗುತ್ತದೆ. ಸುಶಾಂತ್ ಕೆಲವು ಕೊಳಕು ರಹಸ್ಯಗಳನ್ನು ತಿಳಿದುಕೊಂಡಿದ್ದ ಎಂಬುದು ಸ್ಪಷ್ಟ, ಅದು ಅವನ ಹತ್ಯೆಗೆ ಕಾರಣವಾಯಿತು. ಎಂದು ನಟಿ ತಮ್ಮ ಟ್ವೀಟ್ಗಳಲ್ಲಿ ಹೇಳಿದ್ದರು.