ಜಗಳದ ನಂತರ, ವರುಣ್ ತನ್ನ ಮೆಂಟರ್ ಕರಣ್ಗೆ ರಣಬೀರ್ ಇರುವ ಪಾರ್ಟಿಗೆ ತಮ್ಮನ್ನು ಆಹ್ವಾನಿಸದಂತೆ ವಿನಂತಿಸಿಕೊಂಡರು ಎಂದು ಮುಂಬೈ ಮಿರರ್ನಲ್ಲಿ ಪ್ರಕಟವಾದ ವರದಿ ಹೇಳಿತ್ತು. ಆದರೆ ಮತ್ತೊಂದು ವರದಿ ಕಥೆಯನ್ನು 'ಸುಳ್ಳು' ಎಂದು ತಳ್ಳಿ ಹಾಕಿದೆ
ಜಗಳದ ನಂತರ, ವರುಣ್ ತನ್ನ ಮೆಂಟರ್ ಕರಣ್ಗೆ ರಣಬೀರ್ ಇರುವ ಪಾರ್ಟಿಗೆ ತಮ್ಮನ್ನು ಆಹ್ವಾನಿಸದಂತೆ ವಿನಂತಿಸಿಕೊಂಡರು ಎಂದು ಮುಂಬೈ ಮಿರರ್ನಲ್ಲಿ ಪ್ರಕಟವಾದ ವರದಿ ಹೇಳಿತ್ತು. ಆದರೆ ಮತ್ತೊಂದು ವರದಿ ಕಥೆಯನ್ನು 'ಸುಳ್ಳು' ಎಂದು ತಳ್ಳಿ ಹಾಕಿದೆ