ಒಂದು ದಿನ ಅಲ್ಲು ಅರ್ಜುನ್ ಜೈಲಿನಲ್ಲಿದ್ದಕ್ಕೆ ತೆಲಂಗಾಣ ಸರ್ಕಾರ, ಸಿಎಂರನ್ನ ಟೀಕಿಸಿದ್ದಾರೆ. ಅಲ್ಲು ಅರ್ಜುನ್ಗೆ ಏನಾಯ್ತು ಅಂತ ಇಡೀ ಇಂಡಸ್ಟ್ರಿಯೇ ಅವರನ್ನ ಭೇಟಿ ಮಾಡೋಕೆ ಹೋಗಿದ್ದಾರೆ. ಅಲ್ಲು ಅರ್ಜುನ್ಗೆ ಕಾಲು ಹೋಯ್ತಾ? ಕಣ್ಣು ಹೋಯ್ತಾ? ಇಲ್ಲ ಕಿಡ್ನಿ ಹಾಳಾಯ್ತಾ?. ಅಲ್ಲು ಅರ್ಜುನ್ರನ್ನ ಭೇಟಿ ಮಾಡಿದ ಇಂಡಸ್ಟ್ರಿ ಗಣ್ಯರು, ಸಾವು ಬದುಕಿನ ನಡುವೆ ಇದ್ದ ಆ ಹುಡುಗನನ್ನ ಭೇಟಿ ಮಾಡಿದ್ರಾ? ಪರಾಮರ್ಶೆ ಮಾಡಿದ್ರಾ? ಇವರನ್ನ ಹೇಗೆ ಅರ್ಥ ಮಾಡ್ಕೊಳ್ಳೋದು ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ.