ಸುಶಾಂತ್‌ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ

Suvarna News   | Asianet News
Published : Jul 18, 2020, 04:47 PM IST

ನಟ ಸುಶಾಂತ್ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದಾರೆಂಬ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ವಿರುದ್ಧ ದೂರು ದಾಖಲಾಗಿದೆ.. ಸಾಕ್ಷಿ ಆಧಾರಗಳನ್ನು ದಾಖಲಿಸಿ ಸಾಬೀತು ಮಾಡದಿದ್ದರೆ, ಪದ್ಮಿಶ್ರೀ ಪ್ರಶಸ್ತಿ ಹಂದಿರುಗಿಸುತ್ತಾರಂತೆ!  

PREV
110
ಸುಶಾಂತ್‌ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ

ಜುಲೈ 14ರಂತ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆ ಮಾಡಕೊಂಡ ನಟ ಸುಶಾಂತ್.
 

ಜುಲೈ 14ರಂತ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆ ಮಾಡಕೊಂಡ ನಟ ಸುಶಾಂತ್.
 

210

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಹೌದಾದರೂ, ಅಂಥದ್ದೊಂದು ಪರಿಸ್ಥಿತಿಗೆ ತಳ್ಳಿ, ಪ್ರತಿಭಾನ್ವಿತನನ್ನು ಪ್ಲ್ಯಾನ್ಡ್‌ ಮರ್ಡರ್‌ ಮಾಡಲಾಗಿದೆ ಎಂಬ ಆರೋಪವಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಹೌದಾದರೂ, ಅಂಥದ್ದೊಂದು ಪರಿಸ್ಥಿತಿಗೆ ತಳ್ಳಿ, ಪ್ರತಿಭಾನ್ವಿತನನ್ನು ಪ್ಲ್ಯಾನ್ಡ್‌ ಮರ್ಡರ್‌ ಮಾಡಲಾಗಿದೆ ಎಂಬ ಆರೋಪವಿದೆ.

310

ಸುಶಾಂತ್‌ ಸಿಂಗ್‌ ಸಾವಿಗೆ , ನ್ಯಾಯ ಸಿಗಬೇಕೆಂದು ಪ್ರತಿಕ್ಷಣವೂ ಹೋರಾಡುತ್ತಿರುವ ಕಂಗನಾ ವಿರುದ್ಧ ದೂರು ದಾಖಲಾಗಿದೆ.

ಸುಶಾಂತ್‌ ಸಿಂಗ್‌ ಸಾವಿಗೆ , ನ್ಯಾಯ ಸಿಗಬೇಕೆಂದು ಪ್ರತಿಕ್ಷಣವೂ ಹೋರಾಡುತ್ತಿರುವ ಕಂಗನಾ ವಿರುದ್ಧ ದೂರು ದಾಖಲಾಗಿದೆ.

410

ಸುಶಾಂತ್ ಸಾವಿನ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಂಗನಾ ವಿರುದ್ಧ ಪೊಲೀಸರು ಸಮನ್ಸ್‌ ಕೇಸ್‌ ದಾಖಲಿಸಿದ್ದಾರೆ.

ಸುಶಾಂತ್ ಸಾವಿನ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಂಗನಾ ವಿರುದ್ಧ ಪೊಲೀಸರು ಸಮನ್ಸ್‌ ಕೇಸ್‌ ದಾಖಲಿಸಿದ್ದಾರೆ.

510

ಬಾಲಿವುಡ್‌ನಲ್ಲಿ ನಡೆದ ಗುಂಪುಗಾರಿಕೆ, ನೆಪೋಟಿಸಮ್ ಮತ್ತು  ಆವಕಾಶಗಳ ಮಾಫಿಯಾ ಬಗ್ಗೆ ಆರೋಪಿದ್ದಾರೆ.
 

ಬಾಲಿವುಡ್‌ನಲ್ಲಿ ನಡೆದ ಗುಂಪುಗಾರಿಕೆ, ನೆಪೋಟಿಸಮ್ ಮತ್ತು  ಆವಕಾಶಗಳ ಮಾಫಿಯಾ ಬಗ್ಗೆ ಆರೋಪಿದ್ದಾರೆ.
 

610

ವಿಡಿಯೋದಲ್ಲಿ ಅನೇಕ ಸಿನಿಮಾ ನಟ-ನಟಿಯರ ಹೆಸರು ಬಳಸಿರುವ ಕಾರಣ ದೂರು ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕಿದೆ.

ವಿಡಿಯೋದಲ್ಲಿ ಅನೇಕ ಸಿನಿಮಾ ನಟ-ನಟಿಯರ ಹೆಸರು ಬಳಸಿರುವ ಕಾರಣ ದೂರು ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕಿದೆ.

710

'ಮುಂಬೈ ಪೊಲೀಸರು ನನ್ನ ವಿರುದ್ಧ ಸಮನ್ಸ್‌ ಹಾಕಿದ್ದಾರೆ, ನಾನು ಮನಾಲಿಯವ್ವಿಪುವ ಇರುವ ಕಾರಣ ಯಾರನಾದ್ದರೂ ನನ್ನ ಬಳಿ ಕಳುಹಿಸಿ, ಹೇಳಿಕೆ ಪಡೆಯ ಬಹುದು ಎಂದಿದ್ರಾರೆ ಕ್ವೀನ್ ನಟಿ.

'ಮುಂಬೈ ಪೊಲೀಸರು ನನ್ನ ವಿರುದ್ಧ ಸಮನ್ಸ್‌ ಹಾಕಿದ್ದಾರೆ, ನಾನು ಮನಾಲಿಯವ್ವಿಪುವ ಇರುವ ಕಾರಣ ಯಾರನಾದ್ದರೂ ನನ್ನ ಬಳಿ ಕಳುಹಿಸಿ, ಹೇಳಿಕೆ ಪಡೆಯ ಬಹುದು ಎಂದಿದ್ರಾರೆ ಕ್ವೀನ್ ನಟಿ.

810

ಅಂದು ಕರೆ ಬಂದ ನಂತರ ನನಗೆ ಯಾವುದೇ ಮುಂದಿನ ಮಾಹಿತಿ ಸಿಕ್ಕಿಲ್ಲ'

ಅಂದು ಕರೆ ಬಂದ ನಂತರ ನನಗೆ ಯಾವುದೇ ಮುಂದಿನ ಮಾಹಿತಿ ಸಿಕ್ಕಿಲ್ಲ'

910

'ದೂರು ದಾಖಲಾಗಿರುವ ಪ್ರತಿ ವಾಕ್ಯವನ್ನು ನಾನು ಸ್ಪಷ್ಟತೆ ನೀಡುತ್ತೇನೆ. ಸುಳ್ಳು ಎಂದಾದರೆ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವೆ' ಎಂದು ಸವಾಲು ಹಾಕಿದ್ದಾರೆ.

'ದೂರು ದಾಖಲಾಗಿರುವ ಪ್ರತಿ ವಾಕ್ಯವನ್ನು ನಾನು ಸ್ಪಷ್ಟತೆ ನೀಡುತ್ತೇನೆ. ಸುಳ್ಳು ಎಂದಾದರೆ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವೆ' ಎಂದು ಸವಾಲು ಹಾಕಿದ್ದಾರೆ.

1010

ಈ ವಿಚಾರದಲ್ಲಿ ನೆಟ್ಟಿಗರು ನಾವು ಕಂಗನಾ ಪರ ಇದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ವಿಚಾರದಲ್ಲಿ ನೆಟ್ಟಿಗರು ನಾವು ಕಂಗನಾ ಪರ ಇದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories