'ಹೊಸ ಅಮ್ಮ ಬಂದು ಹೇಗನಿಸ್ತಿದೆ' ? ನಟಿ ಶ್ರೀದೇವಿಯನ್ನು ಹೇಟ್ ಮಾಡ್ತಿದ್ದ ಅರ್ಜುನ್

Published : Jul 03, 2021, 11:42 AM ISTUpdated : Jul 03, 2021, 02:53 PM IST

ಅಪ್ಪನ ಎರಡನೇ ಹೆಂಡತಿ ಶ್ರೀದೇವಿಯನ್ನು ಹೇಟ್ ಮಾಡ್ತಿದ್ದ ಅರ್ಜುನ್ ಕಪೂರ್ ಎರಡನೇ ಅಮ್ಮ ಹೇಗನಿಸ್ತಾರೆ ಎಂದಿದ್ದ ಸಹಪಾಠಿಗಳು

PREV
18
'ಹೊಸ ಅಮ್ಮ ಬಂದು ಹೇಗನಿಸ್ತಿದೆ' ? ನಟಿ ಶ್ರೀದೇವಿಯನ್ನು ಹೇಟ್ ಮಾಡ್ತಿದ್ದ ಅರ್ಜುನ್

ನಟ ಅರ್ಜುನ್ ಕಪೂರ್ ಶಾಲೆಯಲ್ಲಿ ಅವರ ಬೆಸ್ಟ್ ಫ್ರೆಂಡ್ಸ್ ತಮ್ಮ ಹೊಸ ತಾಯಿ, ದಿವಂಗತ ನಟಿ ಶ್ರೀದೇವಿ ಬಗ್ಗೆ ಕೆಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ನಟ ಅರ್ಜುನ್ ಕಪೂರ್ ಶಾಲೆಯಲ್ಲಿ ಅವರ ಬೆಸ್ಟ್ ಫ್ರೆಂಡ್ಸ್ ತಮ್ಮ ಹೊಸ ತಾಯಿ, ದಿವಂಗತ ನಟಿ ಶ್ರೀದೇವಿ ಬಗ್ಗೆ ಕೆಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

28

ಅವರು ಬೆಳೆಯವ ವಯಸ್ಸಿನಲ್ಲಿ ವೈಯಕ್ತಿಕ ದುಃಖ, ಆಘಾತ ಮತ್ತು ಟೀಕೆ, ವ್ಯಂಗ್ಯಗಳನ್ನು ಎದುರಿಸುತ್ತಾ ಹೋದರು ಎಂದು ಹೇಳಿದ್ದಾರೆ.

ಅವರು ಬೆಳೆಯವ ವಯಸ್ಸಿನಲ್ಲಿ ವೈಯಕ್ತಿಕ ದುಃಖ, ಆಘಾತ ಮತ್ತು ಟೀಕೆ, ವ್ಯಂಗ್ಯಗಳನ್ನು ಎದುರಿಸುತ್ತಾ ಹೋದರು ಎಂದು ಹೇಳಿದ್ದಾರೆ.

38

ಅರ್ಜುನ್ ಕಪೂರ್ ಬೋನಿ ಕಪೂರ್ ಮತ್ತು ಮೋನಾ ಶೌರಿ ಕಪೂರ್ ಅವರ ಪುತ್ರ. ಅವರಿಗೆ ಅನ್ಶುಲಾ ಕಪೂರ್ ಎಂಬ ಸಹೋದರಿ ಕೂಡ ಇದ್ದಾರೆ.

ಅರ್ಜುನ್ ಕಪೂರ್ ಬೋನಿ ಕಪೂರ್ ಮತ್ತು ಮೋನಾ ಶೌರಿ ಕಪೂರ್ ಅವರ ಪುತ್ರ. ಅವರಿಗೆ ಅನ್ಶುಲಾ ಕಪೂರ್ ಎಂಬ ಸಹೋದರಿ ಕೂಡ ಇದ್ದಾರೆ.

48

ಬೋನಿ ನಂತರ ಶ್ರೀದೇವಿಯನ್ನು ಮದುವೆಯಾದರು ಮತ್ತು ಅವರಿಬ್ಬರಿಗೆ ಇಬ್ಬರು ಮಕ್ಕಳು. ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್.

ಬೋನಿ ನಂತರ ಶ್ರೀದೇವಿಯನ್ನು ಮದುವೆಯಾದರು ಮತ್ತು ಅವರಿಬ್ಬರಿಗೆ ಇಬ್ಬರು ಮಕ್ಕಳು. ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್.

58

ನಾನು ವೈಯಕ್ತಿಕ ದುಃಖದಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ಆಘಾತದಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ನೋವನ್ನು ಅನುಭವಿಸಿದ್ದೇನೆ ಎಂದಿದ್ದಾರೆ

ನಾನು ವೈಯಕ್ತಿಕ ದುಃಖದಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ಆಘಾತದಿಂದ ಬಳಲುತ್ತಿದ್ದೇನೆ. ನಾನು ವೈಯಕ್ತಿಕ ನೋವನ್ನು ಅನುಭವಿಸಿದ್ದೇನೆ ಎಂದಿದ್ದಾರೆ

68

ಏಕೆಂದರೆ ನನ್ನ ತಂದೆ ದೊಡ್ಡ ವ್ಯಕ್ತಿ. ಅವರು ಜೊತೆಯಾಗಿರಲು ಆಯ್ಕೆ ಮಾಡಿದ ಮಹಿಳೆ ಅತಿದೊಡ್ಡ ಸೂಪರ್ಸ್ಟಾರ್. ಭಾರತವನ್ನು ನೋಡಿದರೆ ಬಹುಶಃ ಎಲ್ಲಾ ಯುವ ನಟರ ನೆಚ್ಚಿನ ನಟಿ.

 

ಏಕೆಂದರೆ ನನ್ನ ತಂದೆ ದೊಡ್ಡ ವ್ಯಕ್ತಿ. ಅವರು ಜೊತೆಯಾಗಿರಲು ಆಯ್ಕೆ ಮಾಡಿದ ಮಹಿಳೆ ಅತಿದೊಡ್ಡ ಸೂಪರ್ಸ್ಟಾರ್. ಭಾರತವನ್ನು ನೋಡಿದರೆ ಬಹುಶಃ ಎಲ್ಲಾ ಯುವ ನಟರ ನೆಚ್ಚಿನ ನಟಿ.

 

78

ಶಾಲೆಲ್ಲಿ ಹೊಸ ತಾಯಿಯನ್ನು ಬಂದಿರುವುದು ಹೇಗಿದೆ ಎಂದು ಸ್ನೇಹಿತರು ಕೇಳಿದಾಗ ಹಿಂಸೆ ಎನಿಸುತ್ತಿತ್ತು ಎಂದಿದ್ದಾರೆ.

ಶಾಲೆಲ್ಲಿ ಹೊಸ ತಾಯಿಯನ್ನು ಬಂದಿರುವುದು ಹೇಗಿದೆ ಎಂದು ಸ್ನೇಹಿತರು ಕೇಳಿದಾಗ ಹಿಂಸೆ ಎನಿಸುತ್ತಿತ್ತು ಎಂದಿದ್ದಾರೆ.

88

ನೀವು ವಿಷಯಗಳ ಬಗ್ಗೆ ಹೆಚ್ಚು ದುರ್ಬಲರಾಗುತ್ತೀರಿ. ಇದು ಸಹಾನುಭೂತಿ ಅಥವಾ ದುಃಖದ ಕಥೆಯನ್ನು ಸೃಷ್ಟಿಸುವುದಲ್ಲ. ಇದು ವಾಸ್ತವ ... ನಾನು ಅದರ ಮೂಲಕ ಹೋರಾಡಿದೆ ಎಂದಿದ್ದಾರೆ.

ನೀವು ವಿಷಯಗಳ ಬಗ್ಗೆ ಹೆಚ್ಚು ದುರ್ಬಲರಾಗುತ್ತೀರಿ. ಇದು ಸಹಾನುಭೂತಿ ಅಥವಾ ದುಃಖದ ಕಥೆಯನ್ನು ಸೃಷ್ಟಿಸುವುದಲ್ಲ. ಇದು ವಾಸ್ತವ ... ನಾನು ಅದರ ಮೂಲಕ ಹೋರಾಡಿದೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories