ಅನಸೂಯಗೆ ಕೊಟ್ಟ ಟಾಸ್ಕ್ ಪ್ರಕಾರ ಅವರು ಕೇಳಿದ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಬೇಕು. ಇಲ್ಲ ಅಂದ್ರೆ ಹಸಿಮೆಣಸಿನಕಾಯಿ ತಿನ್ನಬೇಕು ಅಂತ ಆ್ಯಂಕರ್ ರವಿ, ಶ್ರೀಮುಖಿ ಹೇಳಿದ್ರು. ಅನಸೂಯ ಚಾಲೆಂಜ್ ಒಪ್ಕೊಂಡ್ರು. ರವಿ ಪ್ರಶ್ನೆ ಕೇಳಿದ್ರು, "ನಿಮಗೆ ಮದುವೆ ಆಗಿಲ್ಲ ಅಂತ ಇಟ್ಕೊಂಡ್ರೆ ಟಾಲಿವುಡ್ ನ ಯಾವ ಹೀರೋ ಜೊತೆ ಡೇಟಿಂಗ್ ಮಾಡ್ತಿದ್ರಿ?" ಅಂತ. ಅದಕ್ಕೆ ಅನಸೂಯ ಯೋಚನೆ ಮಾಡದೆ ರಾಮ್ ಚರಣ್ ಅಂತ ಉತ್ತರಿಸಿದ್ರು.