ಮತ್ತೊಬ್ಬರು, ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಾಮಾನ್ಯ ಜನರನ್ನು ದೂಷಿಸುತ್ತಾರೆ. ಅವರು ಮಾಲ್ಡೀವ್ಸ್ಗೆ ಹೋಗುತ್ತಿದ್ದಾರೆ ಮತ್ತು ಇತರರಿಗೆ ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಸಲಹೆ ನೀಡುತ್ತಾರೆ. ಇದಕ್ಕಿಂತ ಸ್ವತಃ ಇವರೇ ಮನೆಯಲ್ಲಿದ್ದರೆ ಒಳ್ಳೆಯದು ಎಂದು ಮತ್ತೊಬ್ಬರು ದೂರಿದ್ದಾರೆ.
ಮತ್ತೊಬ್ಬರು, ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಾಮಾನ್ಯ ಜನರನ್ನು ದೂಷಿಸುತ್ತಾರೆ. ಅವರು ಮಾಲ್ಡೀವ್ಸ್ಗೆ ಹೋಗುತ್ತಿದ್ದಾರೆ ಮತ್ತು ಇತರರಿಗೆ ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಸಲಹೆ ನೀಡುತ್ತಾರೆ. ಇದಕ್ಕಿಂತ ಸ್ವತಃ ಇವರೇ ಮನೆಯಲ್ಲಿದ್ದರೆ ಒಳ್ಳೆಯದು ಎಂದು ಮತ್ತೊಬ್ಬರು ದೂರಿದ್ದಾರೆ.