ಆಗಸ್ಟ್ 25, 2026 (ಮಂಗಳವಾರ): ಮಿಲಾದ್-ಉನ್-ನಬಿ ಮತ್ತು ಮೊದಲ ಓಣಂ ಪ್ರಯುಕ್ತ ಕೊಚ್ಚಿ, ತಿರುವನಂತಪುರಂ ಮತ್ತು ವಿಜಯವಾಡದಲ್ಲಿ ಬ್ಯಾಂಕ್ಗಳು ಬಂದ್.
ಆಗಸ್ಟ್ 26, 2026 (ಬುಧವಾರ): ಈದ್-ಎ-ಮಿಲಾದ್ ಮತ್ತು ತಿರುವೋಣಂ ಪ್ರಯುಕ್ತ ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ್, ರಾಂಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ಗಳಿಗೆ ರಜೆ.
ಆಗಸ್ಟ್ 28, 2026 (ಶುಕ್ರವಾರ): ದೇಶಾದ್ಯಂತ ರಕ್ಷಾ ಬಂಧನ ಮತ್ತು ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ಬ್ಯಾಂಕ್ಗಳು ಬಂದ್.
ಆಗಸ್ಟ್ 30, 2026 (ಭಾನುವಾರ): ಭಾನುವಾರದ ಸಾಪ್ತಾಹಿಕ ರಜೆ.