ಈ ಮಂತ್ರ ಪರಿಣಾಮಕಾರಿ
ಶ್ರೀ ಗಣೇಶಾಯ ನಮಃ.
ಹಿಂದೂ ಧರ್ಮದಲ್ಲಿ, ಗಣೇಶನನ್ನು(Lord Ganesh) ಎಲ್ಲಾ ದೇವತೆಗಳಲ್ಲಿ ಮೊದಲು ಪೂಜಿಸಲಾಗುತ್ತೆ. ಆದ್ದರಿಂದ, ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಅವನನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ, ಮನೆಯಿಂದ ಹೊರಹೋಗುವ ಮೊದಲು ಭಗವಾನ್ ಶ್ರೀ ಗಣೇಶನನ್ನು ಪೂಜಿಸುವ ಮೂಲಕ ಮತ್ತು ಈ ಮಂತ್ರವನ್ನು ಕನಿಷ್ಠ ಹನ್ನೊಂದು ಬಾರಿ ಜಪಿಸೋದರಿಂದ, ಎಲ್ಲಾ ಬಿಕ್ಕಟ್ಟು ನಿವಾರಣೆಯಾಗುತ್ತೆ ಮತ್ತು ಯಶಸ್ಸನ್ನು ಸಾಧಿಸಲಾಗುತ್ತೆ ಎಂದು ನಂಬಲಾಗಿದೆ.