ಇದೀಗ ಅವರು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಬಾಸ್ಟಿವಿಗೆ ನೀಡಿರುವ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ, 2028ರಿಂದ ಸೆಪ್ಟೆಂಬರ್ನಿಂದ ರಾಹುಭುಕ್ತಿ ಬರಲಿದೆ. 2031ರವರೆಗೆ ಡಿ.ಕೆ.ಶಿವಕುಮಾರ್ ಅವರ ಜಾತಕದ ಪ್ರಕಾರ ಸ್ವಲ್ಪ ಅಪಾಯವಿದೆ. ಇದು ಅವರಿಗೆ ಡೇಂಜರಸ್ ಅವಧಿಯಾಗಿದೆ. ಆದರೆ ಅದಕ್ಕೆ ಸರಿಯಾದ ಪರಿಹಾರ ಮಾಡಿಕೊಂಡರೆ ಮುಂದೆ ಅವರಿಗೆ ಯಾವುದೇ ಕಂಟಕ ಇರುವುದಿಲ್ಲ. ರಾಜಯೋಗವಿದ್ದು, ತುಂಬಾ ಒಳ್ಳೆಯದಾಗಲಿದೆ ಎಂದಿದ್ದಾರೆ.