ಬಿಜೆಪಿ ಕಚೇರಿಯಲ್ಲಿ ನಟ ಯಶ್

Published : Nov 27, 2016, 03:53 PM ISTUpdated : Apr 11, 2018, 12:43 PM IST
ಬಿಜೆಪಿ ಕಚೇರಿಯಲ್ಲಿ ನಟ ಯಶ್

ಸಾರಾಂಶ

ರಾಜ್ಯಾದ್ಯಕ್ಷ ಬಿಎಸ್​​ವೈ, ಕೇಂದ್ರ ಸಚಿವರಾದ ಅನಂತ್​ ಕುಮಾರ್​​, ಸದಾನಂದ ಗೌಡ, ಆರ್​​ ಅಶೋಕ್​​, ಜಗದೀಶ್​ ಶೆಟ್ಟರ್​ , ಆರ್​ ಅಶೋಕ್​ ಸೇರಿ ಹಲವು ಬಿಜೆಪಿ ಮುಖಂಡರಿಗೆ ......

ರಾಕಿಂಗ್​ ಸ್ಟಾರ್​​ ಯಶ್ ಇಂದು ಬಿಜೆಪಿ ಕಚೇರಿಗೆ ಆಗಮಿಸಿ ರಾಜ್ಯ ಬಿಜೆಪಿ ನಾಯಕರನ್ನು ತಮ್ಮ ಮದುವೆ ಆಮಂತ್ರಣ ನೀಡಿದ್ರು. ರಾಜ್ಯಾದ್ಯಕ್ಷ ಬಿಎಸ್​​ವೈ, ಕೇಂದ್ರ ಸಚಿವರಾದ ಅನಂತ್​ ಕುಮಾರ್​​, ಸದಾನಂದ ಗೌಡ, ಆರ್​​ ಅಶೋಕ್​​, ಜಗದೀಶ್​ ಶೆಟ್ಟರ್​ , ಆರ್​ ಅಶೋಕ್​ ಸೇರಿ ಹಲವು ಬಿಜೆಪಿ ಮುಖಂಡರಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದರು. ವಿಶೇಷ ಅಂದ್ರ, ಆಮಂತ್ರಣ ಪತ್ರಿಕೆಯ ಜೊತೆಗೆ ಒಂದು ಸಸಿ ನೀಡುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.  ನಾಯಕರ ಮನೆಗಳಿಗೆ ಖುದ್ದಾಗಿ ಹೋಗುವುದನ್ನು ಬಿಟ್ಟು ಕಚೇರಿಗೆ ಆಗಮಿಸಿ ತಮ್ಮ ಕೆಲಸವನ್ನು ಸುಲಭ ಮಾಡಿಕೊಂಡು ಬಿಟ್ರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೋಸ ಮಾಡೋದು ಹೇಳ್ಕೊಟ್ಟಿಲ್ಲ:‌ ಪತಿ ಯುವ ರಾಜ್‌ಕುಮಾರ್‌, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್
BBK 12: ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ: ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು